ಮಿಥಿಲೆಯ ವೈಭವನ್ನು ನಿಮ್ಮ ಮಾತಿನಲ್ಲಿ ವಿವರಿಸಿ?
Answers
Answer:
ಸೀತೆಯು ಹಿಂದೂ ಧರ್ಮಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿನ ಶ್ರೀ ರಾಮನ ಹೆಂಡತಿ ಮತ್ತು ಮಿಥಿಲೆಯ ರಾಜನಾದ ಜನಕನ ಮಗಳು. ಸೀತೆಯು ಸ್ತ್ರೀ ಸಚ್ಚಾರಿತ್ರ್ಯದ ಪ್ರತಿರೂಪವಾಗಿದ್ದವಳು. ಸೀತೆಯು ರಾಮನನ್ನು ಹಿಂಬಾಲಿಸಿ ವನವಾಸಕ್ಕೆ ಹೊರಡುತ್ತಾಳೆ. ಅಲ್ಲಿ ರಾವಣನಿಂದ ಅಪಹರಣಕ್ಕೆ ಒಳಗಾಗುತ್ತಾಳೆ. ರಾವಣನು ಸೀತೆಯನ್ನು ಲಂಕೆಯಲ್ಲಿ ಬಂಧನದಲ್ಲಿರಿಸಿರುತ್ತಾನೆ. ಮುಂದೆ ರಾಮ ರಾವಣನನ್ನು ಕೊಂದು ಅವನ ಸೆರೆಯಲ್ಲಿದ್ದ ಸೀತೆಯನ್ನು ಕರೆದೊಯ್ಯುತ್ತಾನೆ. ರಾಮಯಣ ಮೂಲವನ್ನ ಅರಸುತ್ತ ಹೋದರೆ ಸೀತೆಯು ರಾವಣನ ಮಗಳೆಂದು ತಿಳಿಸುತ್ತದೆ ಜನಕ ರಾಜನ ಮಗಳಾದುದರಿಂದ ಸೀತೆಯನ್ನು ಜಾನಕಿ ಎಂದೂ ಕರೆಯುತ್ತಾರೆ. ಸೀತೆಯು ಪತಿವ್ರತೆ. ಸೀತಾ ತನ್ನ ಸಮರ್ಪಣೆ, ಸ್ವಯಂ ತ್ಯಾಗ, ಧೈರ್ಯ ಮತ್ತು ಶುದ್ಧತೆಗೆ ಹೆಸರುವಾಸಿಯಾಗಿದ್ದಾಳೆ. ಅವಳು ಅಯೋಧ್ಯೆಯ ರಾಜಕುಮಾರ ರಾಮನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ,ಪತಿ ಮತ್ತು ಭಾವ ಲಕ್ಷ್ಮಣ ಜೊತೆ ದೇಶಭ್ರಷ್ಟ ಹೋಗುತ್ತಾಳೆ. ಸೀತಾ ಜನ್ಮಸ್ಥಳ ವಿವಾದಗಳಿವೆ. ಮಿತಿಲದ ಜನಕಪುರ ಮತ್ತು ಸೀತಾಮರ್ಹಿ ಸೀತೆಯ ಜನ್ಮಸ್ಥಳಗಳೆಂದು ವಿವರಿಸಲಾಗಿದೆ.