Art, asked by nigamnigam147, 5 months ago

ಕರ್ಣನು ಚತುರಂಗ ಬಲದಲ್ಲಿ ಹೇಗೆ ಹೋರಾಡು ವೆನ್ ಎಂದು ಹೇಳುತ್ತಾನೆ​

Answers

Answered by chiranjitjana1212
0

Answer:

ಕರ್ಣನು ಚತುರಂಗ ಬಲದಲ್ಲಿ ಹೇಗೆ ಹೋರಾಡು ವೆನ್ ಎಂದು ಹೇಳುತ್ತಾನೆ

Explanation:

ಕರ್ಣನು ಚತುರಂಗ ಬಲದಲ್ಲಿ ಹೇಗೆ ಹೋರಾಡು ವೆನ್ ಎಂದು ಹೇಳುತ್ತಾನೆ

Answered by sunithapari05
0

Answer:

ಕರ್ಣನು ಕೃಷ್ಣನನ್ನು ಕುರಿತು “ನಾಳಿನ ಕೌರವರ ಮತ್ತು ಪಾಂಡವರ ಚತುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನ ಕೂಟ ಆಗುವುದು. ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ, ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರಯೋಧರನು ಕೊಂದು, ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು” ಎಂದನು.

Similar questions