India Languages, asked by yukthamohanswetha, 12 days ago

ನಿಮ್ಮ ಶಾಲೆಯಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಬಗ್ಗೆ ವರದಿ ಪ್ರಕಟಿಸುವಂತೆ ಕೋರಿ ಪ್ರಜಾವಾಣಿ ದಿನಪತ್ರಿಕೆಯ
ಸಂಪಾದಕರಿಗೆ ಒಂದು ಪತ್ರ ಬರೆಯಿರಿ.​

Answers

Answered by XxAngelicSoulxX
8

Answer:

financial markets may channal through fundsExplanation:

ಪ್ರಕಟಿಸುವಂತೆ ಕೋರಿ ಪ್ರಜಾವಾಣಿ ದಿನಪತ್ರಿಕೆಯ

ಸಂಪಾದಕರಿಗೆ ಒಂದು ಪತ್ರ ಬರೆಯಿರಿ

Answered by rsowmya166
0

Answer:

ಇಂದ

ಸ್ನೇಹ

10ನೇ ತರಗತಿ

ಸರ್ಕಾರಿ ಪ್ರೌಢ ಶಾಲೆ

ಬೆಂಗಳೂರು

ಇವರಿಗೆ

ವಿಜಯ ವಾಣಿ

ದಿನ ಪತ್ರಿಕೆಯ ಸಂಪಾದಕರಿಗೆ

ಬೆಂಗಳೂರು

ಮಾನ್ಯರೆ,

ವಿಷಯ : ಗಣರಾಜ್ಯೋತ್ಸವ ದಿನ ಆಚರಣೆಯ ವರದಿಯನ್ನು ಪ್ರಕಟಿಸುವಂತೆ ಕೋರಿ ಒಂದು ಮನವಿ ಪತ್ರ

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಸ್ನೇಹ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿತಿದ್ದೇನೆ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ತುಂಬಾ ಚೆನ್ನಾಗಿ ಆಚರಿಸಿದೆವು

ನೃತ್ಯ ಮಾಡಿ ಹಾಡು ಹಾಡಿದೆವು ಬಾವುಟ ಹರಿಸೇದೆವು ಇದನ್ನು ನಿಮ್ಮ ವಿಜಯ ವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತೇನೆ

ಧನ್ಯವಾದಗಳು

ಇಂತಿ ನಿಮ್ಮ ವಿಶ್ವಾಸಿ

ಸ್ನೇಹ

Similar questions