India Languages, asked by sahanareddyreddy003, 2 days ago

ಸಂದರ್ಭ ವಿವರಿಸಿ

ಹುಲಿ ಈಗ ಯಷ್ಟು ಹಸಿದಿರಬೇಕು​

Answers

Answered by Anonymous
3

ಉತ್ತರ:

ಈ ವಾಕ್ಯವನ್ನು ಮೂರ್ತಿರಾವ್ ಬರೆದ

ವ್ಯಾಗ್ರ ಗೀತೆ ಯೆಂಬ ಪಾಠದಿಂದ ಆರಿಸಲಾಗಿದೆ.

ಸಂದರ್ಭ:

ಮದಲಿಂಗನ ಕಣಿವೆಯಿಂದ ದಾರಿಯಲ್ಲಿ ಹುಲಿಯು ಆಕ್ರಮಣದಿಂದ ತಪ್ಪಿಸಿಕೊಂಡು ಶಾನುಭೋಗರು ಜೀವ ಸಹಿತ ಮನೆಗೆ ಬಂದು ರಸದೂಟ ಮಾಡಿದ ಸಂದರ್ಭದಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.

Similar questions