India Languages, asked by sahanareddyreddy003, 4 months ago

ಸಂದರ್ಭ ವಿವರಿಸಿ

ನಿನ್ನಪದೆಸೆಯ ಬಯಸುವನಲ್ಲ​

Answers

Answered by Anonymous
15

ಈ ವಾಕ್ಯ ವಾನ್ನು ಕೌರವೆಂದ್ರನ ಕೊಂದೆ ನೀನು ಎಂಬ ಪಾಠದಿಂದಾರಿಸಲಾಗಿದೆ.

ಸಂದರ್ಭ:

ಕೃಷ್ಣನು ಕೌರವ ಪಾಂಡವರಲ್ಲಿ ಸಂಧಿ ಮಾಡಲು ಹೋಗಿ ವಿಫಲ ನಾಗಿ ಹಿಂದಿರುಗಿ ವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಮೈದುತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನೆಳುತ್ತಾನೆ.

Similar questions