French, asked by akashgowda83702, 7 hours ago

ಕಾಲುಗಳೆಂಬವು ಗಾಲಿ ಕಂಡಯ್ಯಾ,
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ
ಬಂಡಿಯ ಹೊಡೆವವರೈವರು ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದರಿಚ್ಚೆಯನರಿದು ಹೊಡೆಯದಿರ್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ.​

Answers

Answered by rsingh13294
5

Answer:

hello nice question answer is given below

Explanation:

meet on 30 February

  • good bye
Answered by 2003karthikdevadiga
0

Answer

ದೇಹ ಒಂದು ಬಂಡಿ. ಕಾಲುಗಳೇ ಚಕ್ರಗಳು, ಇದನ್ನು ನಡೆಸುತ್ತಿರುವವರು ಐದು ಜನ ವಿಚಿತ್ರವಲ್ಲವೇ! ಆದರೂ ನಿಜ, ಈ ಐದು ಜನ ಮಾನಿಸರೆ ಪಂಜೆಂದ್ರಿಯಗಳು, ಆತ್ಮ ಎಂಬ ಮಾಲೀಕ ಈ ಬಂಡಿಯಲ್ಲಿ ಪ್ರಯಾಣ ಮಾಡತ್ತಾ ಇದ್ದಾನೆ, ಪಾಪ ಈ ಮಾಲೀಕ ಬಹಳ ಸಜ್ಜನ, ಹಠ ಹಿಡಿಯೋಲ್ಲ, ಗಲಾಟೆ ಮೊದಲೇ ಇಲ್ಲ, ಹೀಗಾಗಿ ಐದು ಜನ ಮಾನಿಸರಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರದ್ದೇ ರಾಜ್ಯ, ಅದು ಅಲ್ಲದೆ ಮನಸ್ಸೆಂಬ ಸುಳ್ಳು ಮಾಲೀಕ ನಿಜ ಮಲಿಕನಿಗಿಂತಲೂ ಹೆಚ್ಚು ಗಲಾಟೆ ಮಾಡಿ ತನ್ನ ಶಿಷ್ಯರಿಗೆ, ಅಂದ್ರೆ ಪಂಜೇಂದ್ರಿಯಗಳಿಗೆ ಹೆಚ್ಚು ಅಧಿಕಾರ ಕೊಟ್ಟಿದ್ದಾನೆ, ಇಂದ್ರಿಯಗಳು ಮನಸ್ಸೇ ನಿಜಮಾಲಿಕನೆದು ತಿಳಿದು ಖುಷಿಯಾಗಿ ಬಂಡಿಯನ್ನ ನಡೆಸುತ್ತವೆ. ಅದು ಅಲ್ಲದೆ "ಒಬ್ಬರಿಗೊಬ್ಬರು ಸಮನಿಲ್ಲಾ" ಈ ಇಂದ್ರಿಯಗಳ ಕಚ್ಚಾಟದಲ್ಲಿ ನಿಜಮಾಲಿಕನ ಇಚ್ಛೆ ಅರ್ಥವೇ ಆಗುವದಿಲ್ಲ. ಮಾಲೀಕನ ಇಚ್ಚೆ ಅರ್ಥ ಮಾಡಿಕೊಳ್ಳದಿದ್ದರೆ 'ಅದರಚ್ಚು ಮುರಿಯಿತ್ತು' ಬಂಡಿಗೆ ಅಚ್ಚೆ ಆಧಾರ ಸ್ಥಾನ ಅದೇ ಮುರಿಯಿತೆಂದರೆ, ಬಂಡಿಯ ಕಥೆಯೇ ಮುಗಿದಂತೆ. ಆತ್ಮ ಸುಖವ ಮರೆತು, ಇಂದ್ರಿಯಗಳ ಸುಖಕ್ಕೆ ಬಲಿಯಾಗಿ ಲೋಲುಪ ಜೀವನವೆಂಬ ವ್ಯಾಧಿಯಿಂದ ದೇಹವೆಂಬ ಬಂಡಿಯನ್ನ ರೋಗಗಳಿಂದ ಹಾಳು ಮಾಡುತ್ತ ಇದ್ದಾನೆ.

Explanation:

Make brainlist

Similar questions