1.
ಈ ಕೆಳಗಿನ ಗದ್ಯ ಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ: (1x4=4)
“ ನಾವು ಭಾರತೀಯರಿಗೆ ಬಹಳಷ್ಟು ಋಣಿಗಳಗಿದ್ದೇವೆ, ಅವರು ನಮಗೆ ಗಣಿತವನ್ನು ಕಲಿಸಿದವರು,
ಅದಿಲ್ಲದಿದ್ದರೆ ಯಾವುದೇ ಮಹತ್ತ್ವದ ವೈಜ್ಞಾನಿಕ ಸಂಶೋಧನೆ ಸಾಧ್ಯವಾಗುತ್ತಿರಲಿಲ.." ಇದು
ಭಾರತೀಯರ ಕುರಿತಾಗಿ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ರವರ ಹೆಮ್ಮೆಯ ಮಾತುಗಳು, ಐದು ಸಾವಿರ
ವರ್ಷಗಳ ಹಿಂದೆ ಒಂದು ವ್ಯವಸ್ಮಿತ ನಾಗರಿಕತೆಯನ್ನು ಬೆಳೆಸಿದವರು ಭಾರತೀಯರು, ಆಧುನಿಕ ಜಗತ್ತಿಗೆ
ಭಾರತೀಯರ ಕೊಡುಗೆ ಒಂದೆರಡಲ್ಲ, ಬೀಜಗಣಿತ, ಟೈಗೊಮೆಟ್ರಿ ಮತ್ತು ಕ್ಯಾಲ್ಕುಲಸ್ ಗಳು
ಉಗಮವಾದದ್ದು ಭಾರತದಲ್ಲಿ 11 ನೇ ಶತಮಾನದ ಶ್ರೀಧರ ಚಾರ್ಯರು ಗಣಿತ ಶಾಸ್ತ್ರಕ್ಕೆ
ಕ್ಯಾಡ್ರಾಟಿಕ್ ಸಮೀಕರಣವನ್ನು ನೀಡಿದನು, ಖಗೋಳ ಶಾಸ್ತ್ರ ದ ಜನಕ ಆರ್ಯಭಟ ಕ್ರಿ. ಶ. 500 ರ
ಕಾಲದಲೆ ಆಕಾಶ ಕಾಯಗಳನ್ನು ಗುರುತಿಸಿ, ಅವುಗಳ ಚಲನೆ, ಅಂತರಿಕ್ಷದ ಕರಾರುವಕ್ಕಾದ
ಲೆಕ್ಕಾಚಾರಗಳನ್ನು ತಿಳಿಸಿದನು ವಿಶ್ವಕ್ಕೆ ಭಾರತೀಯರ ಇನ್ನೊಂದು ಮಹತ್ವದ ಕೊಡುಗೆ ಯೋಗಶಾಸ್ತ್ರ,
ಸುಮಾರು 1600 ವರುಷಗಳ ಹಿಂದೆಯೇ ಪತಂಜಲಿ ಮಹರ್ಷಿ ಬರೆದ ಯೋಗ ಸೂತ್ರಗಳು, ಇಂದಿನ
ಜೀವನ ಶೈಲಿಗೆ ಸೂಕ್ತವಾಗಿದ್ದು ದೇಶ ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ಇದೇ ಭಾರತೀಯರ ಯೋಗ
ಶಾಸ್ತ್ರದ ವೈಶಿಷ್ಟ್ಯ. ಹೀಗೆ ಭಾರತೀಯರ ಬುದ್ಧಿಶಕ್ತಿ, ಶಿಸ್ತುಬದ್ಧ ಜೀವನ, ದೈವ ಪ್ರೀತಿ, ಧರ್ಮ ನೀತಿ
ಎಲ್ಲರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
ಪ್ರಶ್ನೆಗಳು :
೧) ಭಾರತೀಯರನ್ನು ಕುರಿತು ಐನ್ ಸ್ಟೀನ್ ರ ಹೇಳಿಕೆ ಏನು?
Answers
Answered by
0
Answer:
ಎಷ್ಟೆ kashtawagidhe ಗುರು ಮಚ್ ನೆಂ ಆಕಾಂ ಒಳ್
Similar questions