English, asked by qedaspujari, 7 months ago

1.ಕವಿ.ಜಿ. ಎಸ್. ಎಸ್ ರ ವರು ಮೊದಲು ದೇವರನ್ನು ಎಲ್ಲ-ಹುಡುಕಿವಿಫಲರಾದರು ?
2.ಕವಿ.ಜಿ. ಎಸ್ ಎಸ್ ರವರು ನಿಜವಾದ ದೇವರನ್ನು ಕಂಡ ದ್ದು-ಎಲ್ಲ? ಯಾವ ರೂಪದಲ್ಲ ?
3 ಈ ಪದ್ಯದ ಮೊದಲನೆಯ ಚರಣವನ್ನು ಬರೆದು, ಕಂಠಪಾಠ
ಮಾಡಿರಿ.​

Answers

Answered by 1602
1

Answer:

tyduyydjfdjytsyrjrkytuy

Answered by itzOPgamer
1
ಜಿ ಎಸ್ ಶಿವರುದ್ರಪ್ಪ -(ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ)(ಫೆಬ್ರುವರಿ ೭,೧೯೨೬ - ಡಿಸೆಂಬರ್ ೨೩, ೨೦೧೩) ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರು. ಜೊತೆಗೆ ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ, ಒಳ್ಳೆಯ ಆಡಳಿತ ಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯ. ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿಯಾದವರು. ನವೆಂಬರ್ ೧,೨೦೦೬ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ
Similar questions