1 ಸೀತಾಪಹರಣ ಸಂದರ್ಭದಲ್ಲಿ ರಾವಣನೊಂದಿಗೆ ಹೋರಾಡಿದ
ಸೂರ್ಯನ ಸಾರಥಿ ಅರುಣಪುತ್ರ ಪಕ್ಷಿರಾಜನಾರು?
Answers
Answered by
1
Answer: ಜಠಯು
Explanation:
ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು. ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರಣದ ವಿಷಯವನ್ನು ತಿಳಿದರು
Similar questions
Social Sciences,
3 hours ago
Political Science,
3 hours ago
Math,
5 hours ago
Physics,
5 hours ago
Hindi,
7 months ago
Social Sciences,
7 months ago