History, asked by vvinayak602, 5 hours ago

1 ಸೀತಾಪಹರಣ ಸಂದರ್ಭದಲ್ಲಿ ರಾವಣನೊಂದಿಗೆ ಹೋರಾಡಿದ
ಸೂರ್ಯನ ಸಾರಥಿ ಅರುಣಪುತ್ರ ಪಕ್ಷಿರಾಜನಾರು?​

Answers

Answered by naiknn
1

Answer: ಜಠಯು

Explanation:

ಜಟಾಯು ಸೀತೆಯ ರಕ್ಷಣೆಗೆ ಬಂದಾಗ ರಾವಣ ಜಟಾಯುವಿನ ರೆಕ್ಕೆಗಳನ್ನು ಕತ್ತರಿಸಿ ಹೋದನು. ಹಿಂದಕ್ಕೆ ಮರಳಿದ ರಾಮ-ಲಕ್ಷ್ಮಣರು ಸೀತೆಯನ್ನು ಕಾಣದೆ ಹುಡುಕುತ್ತಿದ್ದಾಗ ಜಟಾಯುವಿನಿಂದ ಸೀತಾಪಹರಣದ ವಿಷಯವನ್ನು ತಿಳಿದರು

Similar questions