World Languages, asked by au6430293, 1 month ago

19, ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು?​

Answers

Answered by sweetnight930
5

Answer:

, ರಂಗರಾವ್ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು?

క్షమించండి, నాకు సమాధానం తెలియదు

Answered by greeshma62
9

Answer:

ರಂಗರಾವ್ ಅವರ ಸಮಾಧಿಯ ಮೇಲೇ "ನನ್ನ ಶಾಲೆಯಲ್ಲಿ ಕಲಿತ ದಲಿತ ಮಕ್ಕಳು ವಿದ್ಯಾವಂತರಾಗಿ ,ದೊಡ್ಡವರಾಗಿ ,ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಓಡಾಡಬೇಕು ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಕಬೇಕು ಆಗ ನನ್ನ ಜನ್ಮ ಸಾಥ್ರಕವಾಗುತ್ತದೆ ಎಂದು ಬರೆಯಲಾಗಿದೆ

Similar questions