India Languages, asked by harishkempanna, 11 months ago

essay on saavayaava krishi in Kannada​

Answers

Answered by Meghana68854
3

ಸಾವಯ ಕೃಷಿ ದೂರಮಾಡುತ್ತದೆ ಅಥವ ಹೆಚ್ಚಾಗಿ ಕೃಥಕವಾಗಿ ಸಂಯೋಗ ರಸಗೊಬ್ಬರಗಳು, ಕೀಟನಾಶಕಗಳು,ಬೆಳವಣಿಗೆ ನಿಯಂತ್ರಕರು ಮತ್ತು ಜಾನುವಾರು ಮೇವು ಸೇರ್ಪಡೆಗಳ ಬಳಕೆ ಹೊರಗಟ್ಟಿರುವ ಇದು ಉತ್ಪಾದನೆಯ ವ್ಯವಸ್ತೆಯಾಗಿದೆ.ಘರಿಷ್ಠ ಮಟ್ಟಿಗೆ ಕಾರ್ಯಸಧ್ಯವಾದಷ್ಟು ಇದು ಮಣ್ಣಿನ ಉತ್ಪಾದಕತೆ ನಿರ್ವಹಿಸಲು ಮತ್ತು ಸಸ್ಯ ಪೊಶಕಾಂಶಗಳ ಪೂರೈಕೆ ಮತ್ತು ಕೀಟಗಳು,ಕಳೆ ಮತ್ತು ಇತರ ಕೀಟಗಳನ್ನು ನಿಯಂತ್ರಿಸಲು ಬೆಳೆ ಆವರ್ತನೆಗಳು,ಬೆಳೆಗಳಿಂದ ಹೊರಹೊಗುವ ತ್ಯಾಜ್ಯ,ಪ್ರಾಣಿಗಳ ತ್ಯಾಜ್ಯದ, ಯಾಂತ್ರಿಕ ಕೃಷಿ ಖನಿಜ ಹೊಂದಿರುವ ಬಂಡೆಗಳು ಮತ್ತು ಜೈವಿಕ ಕೀಟ ನಿಯಂತ್ರಣದ ಅಂಶಗಳನ್ನು ಆಧರಿಸಿದೆ(Lampkin,1990). ಸಾವಯವ ಜೈವಿಕ ವೈವಿದ್ಯಥೆ, ಜೈವಿಕ […]


harishkempanna: Thank you but I need more
Meghana68854: welcome
harishkempanna: can you please need another one answer
Similar questions