India Languages, asked by ravindrasomapur, 4 months ago

essay on tempel In kannnada​

Answers

Answered by hodeee4
1

ದೇವಾಲಯಕ್ಕೆ ಆಗಾಗ ಹೋಗುವುದು, ದೇವರ ಸನ್ನಿಧಿಯಲ್ಲಿ ಕುಳಿತು ಧ್ಯಾನಸ್ಥರಾಗುವುದು ಅಥವಾ ದೇವರ ಆರಾಧನೆಯಲ್ಲಿ ಮನಶ್ಶಾಂತಿ ಪಡೆಯುವುದೆಂದರೆ ಹಲವರಿಗೆ ಅಪ್ಯಾಯಮಾನ. ಕೆಲವರಿಗೆ ದೇವಾಲಯಕ್ಕೆ ಹೋಗಿ ಕಲ್ಲಿನ ವಿಗ್ರಹದ ಮುಂದೆ ಕೈಮುಗಿದು ನಿಂತರೆ ಏನು ಪ್ರಯೋಜನ ಎಂಬ ತಾತ್ಸಾರ.

Similar questions