India Languages, asked by Abduljaleel221940, 2 months ago

Gandhiji Avara ahimsa tatva vannu kuritu prabandha bareyiri (1 page)
No spam it will be reported ​

Answers

Answered by mahadevidndm
2

Answer:

ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಈ ಧೀಮಂತ ನಾಯಕನ ಜನನವಾಯ್ತು. ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. ಇವರ ಪೂರ್ಣ ಹೆಸರು ಮೋಹನದಾಸ್ ಕರಮ ಚಂದ್ ಗಾಂಧಿ. ತನ್ನ 13ನೇ ವಯಸ್ಸಿನಲ್ಲಿ ಗಾಂಧೀಜಿ ಅವರಿಗೆ ಕಸ್ತೂರಿ ಬಾ ರೊಂದಿಗೆ ವಿವಾಹವಾಯ್ತು. ಇವರಿಬ್ಬರಿಗೆ ನಾಲ್ಕು ಮಕ್ಕಳು ಜನಿಸಿದರು. ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು.

150ನೇ ಗಾಂಧಿ ಜಯಂತಿ ನೆಪದಲ್ಲಿ, ರಾಷ್ಟ್ರಪಿತನ ಹತ್ತು ಮಹತ್ಸಾಧನೆಗಳು

ಗಾಂಧೀಜಿಯ ಮೊದಲ ಚಳುವಳಿ ಆಫ್ರಿಕಾದಿಂದ ಆರಂಭ:

ಮುಂಬಯಿ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ವಿಫಲರಾದ ಮಹಾತ್ಮಗಾಂಧಿ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. 1893ರಲ್ಲಿ ಪ್ರಿಟೋರಿಯಾಕ್ಕೆ ಗಾಂಧೀಜಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಿಳಿಯನೊಬ್ಬನ ದೂರಿನಂತೆ ಕರಿಯನೆಂದು ಗಾಂಧೀಜಿಯನ್ನು ಹೊರಹಾಕಲಾಯ್ತು. ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡ ಗಾಂಧೀಜಿಯ ಚಳುವಳಿ ಅಲ್ಲಿಂದ ಆರಂಭವಾಯ್ತು. ದಕ್ಷಿಣ ಆಫ್ರಿಕಾದಲ್ಲಿ ಕರಿಯರ ವಿರುದ್ಧ ಬಿಳಿಯರು ಮಾಡುತ್ತಿರುವ ಶೋಷಣೆಯನ್ನು ಖಂಡಿಸಿದ ಮೋದಿ ವರ್ಣಭೇದ ನೀತಿ ವಿರುದ್ಧ ಹೋರಾಡಿ ಸಫಲರಾದರು.

ಇವರ ಎರಡು ಮೂಲ ಮಂತ್ರಗಳು ಸತ್ಯ ಮತ್ತು ಅಹಿಂಸೆ ದಕ್ಷಿಣ ಆಫ್ರೀಕಾದಲ್ಲಿ ಗಾಂಧೀಜಿಯವರಿಗೆ ಕೈಸರ್-ಐ-ಹಿಂದ್ ಜುಲೋ ವಾಕ್ ಮೆಡಲ್ ಮೋಮರ್ ವಾಕ್ ಮೆಡಲ್ ಪ್ರಶಸ್ತಿಗಳು ದೊರಕಿತು.

Answered by Priyanshikhatod
0

गांधी क्यों मानते थे कि आक्रामक धर्मनिरपेक्षता भीड़ की हिंसा को कभी खत्म नहीं कर सकती?

महात्मा गांधी अपने साथ और अपने नाम पर हुई भीड़ की हिंसा के साक्षी रहे. इस समस्या पर उनके विचार इसका सटीक समाधान भी सुझाते हैं

गांधी क्यों मानते थे कि आक्रामक धर्मनिरपेक्षता भीड़ की हिंसा को कभी खत्म नहीं कर सकती?

मनीषा यादव

13 जनवरी, 1897 को दक्षिण अफ्रीका के डरबन शहर में लगभग 6000 अंग्रेजों की भीड़ महात्मा गांधी को पीट-पीटकर मार डालना चाहती थी. वह भीड़ अपने नेता के द्वारा उकसाई गई थी. पहले तो भीड़ ने गांधी पर पत्थर और सड़े हुए अंडे बरसाए. फिर किसी ने उनकी पगड़ी उछाल दी. उसके बाद लात और घूंसों की बौछार शुरू हुई. गांधी लगभग बेहोश होकर गिर चुके थे. तभी किसी अंग्रेज महिला ने ही उनकी ढाल बनकर किसी तरह उनकी जान बचाई. फिर पुलिस की निगरानी में गांधी अपने एक मित्र पारसी रुस्तमजी के घर पहुंच तो गए, लेकिन हजारों की भीड़ ने आकर उस घर को घेर लिया. लोग तीखे शोर में चिल्लाने लगे कि ‘गांधी को हमें सौंप दो’. वे लोग उस घर को आग लगा देना चाहते थे. अब उस घर में महिलाओं और बच्चों समेत करीब 20 लोगों की जान दांव पर लगी थी.

वहां के पुलिस सुपरिण्टेण्डेंट एलेक्ज़ेण्डर गांधी के शुभचिंतक थे, जबकि वे खुद भी एक अंग्रेज थे. उन्होंने भीड़ से गांधी की जान बचाने के लिए एक अनोखी तरकीब अपनाई. उन्होंने गांधी को एक हिन्दुस्तानी सिपाही की वर्दी पहनाकर उनका रूप बदलवा दिया और किसी तरह थाने पहुंचवा दिया. लेकिन दूसरी तरफ भीड़ को बहलाने के लिए वे स्वयं भीड़ से एक हिंसक गाना गवाने लगे. गाने का अनुवाद कुछ इस तरह होगा

Similar questions