Social Sciences, asked by Suminder1018, 1 year ago

India and British war in kannada information essay write in Kannada

Answers

Answered by Anonymous
3

ನವದೆಹಲಿ, ಮೇ 24 : ಮತ್ತೊಂದು ಯುದ್ಧಕ್ಕೆ ಕಾಡತೂಸುಗಳನ್ನು ಸಿದ್ಧ ಮಾಡಿಕೊಳ್ಳುತ್ತಿವೆ ಭಾರತ ಮತ್ತು ಪಾಕಿಸ್ತಾನ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಿರುವ ಪಾಕಿಸ್ತಾನ ಕಾಲು ಕೆದರಿಕೊಂಡು ಜಗಳಕ್ಕೆ ಬಂದಿರುವುದರಿಂದ ತಿರುಗೇಟು ನೀಡದೆ ಭಾರತಕ್ಕೆ ಬೇರೆ ದಾರಿಯಿಲ್ಲ. ಭಾರತ ಪಾಕ್ ನಡುವಣ ಯುದ್ಧಭೂಮಿ ಸಿಯಿಚಿನ್ ನಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳು ಹಾರಾಟ ನಡೆಸಿವೆ. 'ಹಮ್ ಈಂಟ್ ಕಾ ಜವಾಬ್ ಪತ್ಥರ್ ಸೆ ದೇಂಗೆ' ಅಂತ ಭಾರತದ ಸೇನೆ ಜೆಟ್ ವಿಮಾನಗಳನ್ನು, ಶಸ್ತ್ರಾಸ್ತ್ರಗಳನ್ನು ರೆಡಿ ಮಾಡಿಕೊಳ್ಳುತ್ತಿದೆ. ವಿಜಯದಶಮಿ ಇನ್ನೂ ದೂರವಿರುವಾಗಲೇ ವಿರೋಧಿಗಳ ಸಂಹಾರಕ್ಕೆ ಅಣಿಯಾಗಿದೆ.[ಯುದ್ಧಕ್ಕೆ ಸನ್ನದ್ಧವಾಯಿತೆ ಪಾಕಿಸ್ತಾನ, ವಾಯುಸೇನೆಯಲ್ಲಿ ಭಾರೀ ಚಟುವಟಿಕೆ] ಈಗ ಒಂದು ವೇಳೆ ಯುದ್ಧ ನಡೆದದ್ದೇ ಆದಲ್ಲಿ ಇದು ಎರಡೂ ದೇಶಗಳ ನಡುವಿನ ಐದನೇ ಯುದ್ಧವಾಗಲಿದೆ. ಈಗಾಗಲೆ ನಾಲ್ಕು ಯುದ್ಧಗಳು ನಡೆದು, ಭಾರತ ಎಲ್ಲದರಲ್ಲೂ ಮೇಲುಗೈ ಸಾಧಿಸಿದೆ. 1971ರಲ್ಲಿ ನಡೆದ ಯುದ್ಧವನ್ನು ಹೊರತುಪಡಿಸಿದರೆ ಉಭಯ ರಾಷ್ಟ್ರಗಳ ನಡುವೆ ಯುದ್ಧ ನಡೆದದ್ದು ಸುಂದರ ಕಾಶ್ಮೀರಕ್ಕಾಗಿ. ಭಾರತಕ್ಕೆ ಯುದ್ಧ ಬೇಕಾಗಿಲ್ಲ. ಆದರೆ, ಕಾಲು ಕೆದರಿಕೊಂಡು ಬಂದರೆ ಬಿಡುವುದಿಲ್ಲ. ಇದಕ್ಕೆ ಚೀನಾದ ಕುಮ್ಮಕ್ಕು ಇದೆಯಾ ಗೊತ್ತಿಲ್ಲ. ಅಮೆರಿಕದ ಬೆಂಬಲವೂ ಸಿಗಲಿಕ್ಕಿಲ್ಲ. ಕಾರ್ಗಿಲ್ ಯುದ್ಧ ನಡೆದಾಗ ನವಾಜ್ ಷರೀಫ್ ಪ್ರಧಾನಿಯಾಗಿದ್ದರು, ಈಗಲೇ ಅವರೇ ಪಾಕ್ ಪ್ರಧಾನಿ. ಇಲ್ಲಿ ಆ ನಾಲ್ಕು ಯುದ್ಧಗಳ ಬಗ್ಗೆ ಪುಟ್ಟ ಮಾಹಿತಿಯಿದೆ. [ಪಾಕಿಸ್ತಾನದ ಸೇನಾ ನೆಲೆ ಧ್ವಂಸಗೊಳಿಸಿದ 6 ಅಸ್ತ್ರಗಳು]


Answered by brainlystargirl
4
ప్రకృతి మనకు చుట్టుపక్కల ఉన్న అందమైన మరియు ఆకర్షణీయమైనది, ఇది మాకు సంతోషాన్ని కలిగించి, ఆరోగ్యంగా జీవించడానికి మాకు ఒక సహజ పర్యావరణాన్ని అందిస్తుంది. మా స్వభావం మాకు అందమైన పువ్వుల వివిధ అందిస్తుంది, పక్షులు, జంతువులు, ఆకుపచ్చ మొక్కలు, నీలం ఆకాశం, భూమి, నడుస్తున్న నదులు, సముద్ర, అడవులు, గాలి, పర్వతాలు, లోయలు, కొండలు మరియు అనేక విషయాలు. మా దేవుడు ఆరోగ్యకరమైన జీవనశైలికి అందమైన స్వభావాన్ని సృష్టించాడు. మా జీవనశైలికి మేము ఉపయోగించే అన్ని వస్తువులు స్వభావం యొక్క ఆస్తులు.

ప్రకృతి యొక్క వాస్తవికతను నాశనం చేయకూడదు మరియు పర్యావరణ వ్యవస్థ చక్రం అసమతుల్యపరచకూడదు. మా స్వభావం జీవించడానికి మరియు ఆనందించే మాకు ఒక అందమైన వాతావరణం అందిస్తుంది కాబట్టి ఇది అన్ని నష్టాలను నుండి శుభ్రంగా మరియు దూరంగా ఉంచడానికి మా బాధ్యత. ఆధునిక శకంలో, మానవుని యొక్క అనేక స్వార్ధ మరియు చెడు కార్యకలాపాలు స్వభావంను తీవ్రంగా ప్రభావితం చేశాయి. కానీ మనము మన స్వభావం యొక్క అందంను కాపాడటానికి ప్రయత్నించాలి.
Similar questions