India Languages, asked by deekshitha565, 14 days ago

write formal letter on given topic in kannda for 7th class
Topic : ನಿಮ್ಮ ಬಡಾವಣೆಗೆ ಕುಡಿಯುವ ನೀರನ್ನು ಉತ್ತಮವಾಗಿ ಪೂರೈಸುವಂತೆ ಕೋರಿ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯಿರಿ .​

Answers

Answered by vivekpujar359
0

Answer:

ಸುದ್ದಿವಾಣಿಜ್ಯದೇಶಕರ್ನಾಟಕವಿದೇಶಸುದ್ದಿ ಸತ್ಯಾಂಶಅಪರಾಧ ಸುದ್ದಿಕ್ರೀಡೆವಿಕ ವಿಶೇಷಅಂಕಣವಿಕ ಅಭಿಮತಎನ್‌ಆರ್‌ಐನಿಮ್ಮ ನಗರಇನ್ಫೋಗ್ರಾಫಿಕ್ಸ್

Hi User

Login

ಸಂಕ್ಷಿಪ್ತ

ಸುದ್ದಿ

ಕೊರೊನಾ

ನಗರ

IPL

ಲೈಫ್‌ಸ್ಟೈಲ್

ಸಿನಿಮಾ

ಜ್ಯೋತಿಷ್ಯ

ಕ್ವಿಜ್

ವೈರಲ್‌ ಅಡ್ಡ

ಟೆಕ್ನಾಲಜಿ

ಉದ್ಯೋಗ

ವಿಕೆ ಮಿನಿ

ಪಯಣ

ಅಟೋಮೊಬೈಲ್‌

VK ಗ್ಯಾಲರಿ

ವಿಡಿಯೋ

ಕ್ರೀಡೆ

ವಾಣಿಜ್ಯ

ಲವಲVK

ಸುದ್ದಿ ಸತ್ಯಾಂಶ

ಫೋಟೋ ಗ್ಯಾಲರಿ

ಧರ್ಮ

ರಿಯಲ್‌ ಎಸ್ಟೇಟ್‌

ವ್ಯಕ್ತಿಚಿತ್ರ

ವ್ಯಾಕ್ಸಿನ್‌ ರಿಜಿಸ್ಟ್ರೇಷನ್‌ಕರ್ನಾಟಕ ಲಾಕ್‌ಡೌನ್ಇಸ್ರೇಲ್‌-ಪ್ಯಾಲೆಸ್ತೀನ್‌ ಸಂಘರ್ಷಬಿಗ್‌ಬಾಸ್‌ ಕನ್ನಡ-8

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹ

ವಿಕ ಸುದ್ದಿಲೋಕ | Updated: 26 Oct 2014, 04:54:00 PM

ತಾಲೂಕಿನ ಹೆಗ್ಗಣಗೇರಾ ಗ್ರಾಮದಲ್ಲಿ ಎದುರಾದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯಾದಗಿರಿ: ತಾಲೂಕಿನ ಹೆಗ್ಗಣಗೇರಾ ಗ್ರಾಮದಲ್ಲಿ ಎದುರಾದ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿಮ್ಮ ರಾಜಕೀಯ ಜ್ಞಾನ ಎಷ್ಟಿದೆ? ಇಂದೇ ಪರೀಕ್ಷಿಸಿ! ರಾಜಕೀಯ ರಸಪ್ರಶ್ನೆಯಲ್ಲಿ ಭಾಗವಹಿಸಿ

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ, ಕೆಲ ತಿಂಗಳಿಂದ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಅದಕ್ಕಾಗಿ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮದ ಜನತೆ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಕೊಟ್ಟರೂ ಯಾವುದೇ ರೀತಿಯಿಂದ ಬೆಲೆ ಇಲ್ಲದಂತಾ ಗಿದೆ. ಕುಡಿಯಲು ನೀರು ಸಿಗದೇ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ಜನತೆಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಉಸ್ತುವಾರಿ ಮಂತ್ರಿಗಳ ಮತಕ್ಷೇತ್ರವೇ ಈ ಗೋಳಾದರೆ ಇನ್ನು ಬೇರೆಯ ಹಳ್ಳಿಗಳ ಸ್ಥಿತಿ ಹೇಳದಂತಾಗಿದೆ. ನೀರಿನ ಸೌಲಭ್ಯ ಕಲ್ಪಿಸದೆ ಹೋದರೆ ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗದ ಮಹಿಳೆಯರು, ಮಕ್ಕಳು, ವೃದ್ದರು ರಸ್ತೆ ತಡೆದು ಪ್ರತಿಭಟನೆ ನಡೆಸಲಾ ಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನೀರಿನ ಸಮಸ್ಯೆ ಬಿಗಾಡಿಯಿಸಲು ಗ್ರಾಪಂ ಅಭಿವೃಧ್ಧಿ ಅಧಿಕಾರಿ ಹಾಗೂ ಪಂಪ್ ಆಪರೆಟರ್ ನಿರ್ಲಕ್ಷವೇ ಕಾರಣವಾಗಿದೆ. ಅದಕ್ಕಾಗಿ ಇವರ ಮೇಲೆ ಕಾನೂನು ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮ

Similar questions