Business Studies, asked by deepakgalaxy13, 1 year ago


೧. “ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ”
೨. “ನಾನಾಕೆಯನ್ನು ಪರೀಕ್ಷಿಸುವೆ, ನೀವು ಬಿಸಿ ನೀರು ಸಿದ್ಧಪಡಿಸಿ.”
೩. “ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ?”
೪. “ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನೂ ನೋಡಿ!”

Answers

Answered by AnkitSaroj07
1

Answer:

Friday, 15 February 2019

ಅಭ್ಯಾಸ ಮಾಡಿ ಸುಲಭವಾಗಿ ಅಂಕ ಪಡೆಯಿರಿ.

I ಒಂದು ವಾಕ್ಯದ ಉತ್ತರ 9 ಅಂಕಗಳು.

1. ರಾಹಿಲನು ಯಾರು ?

ರಾಹಿಲನು ಒಬ್ಬ ______________

2. ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದು ಕೊಂಡಿದ್ದೇನು ?

ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಬೇಕಾದ______________________ಭದ್ರವಾಗಿ ಹಿಡಿದು ಕೊಂಡಿದ್ದನು.

3. ಗಡಿ ಪ್ರದೇಶದಲ್ಲಿ ‘ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?

ಗಡಿ ಪ್ರದೇಶದಲ್ಲಿ____________________________________________ನಿಯಮವನ್ನು ಪಾಲಿಸಲಾಗುತ್ತದೆ.

4. ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?

ರಾಹಿಲನು ಮುದುಕಿಯ ಎದುರಿಗೆ___________________________________ಎಂದು ಗಂಭೀರವಾದ ಮಾತನ್ನು ನುಡಿದನು.

5. ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು ?

ಮುದುಕಿಯು ______________________________________________ಎಂದು ಗೊಣಗಿಕೊಂಡು ಬಾಗಿಲು ತೆರೆದಳು.

6. ಶ್ರೀ ರಾಮನ ತಂದೆಯ ಹೆಸರೇನು?

ಶ್ರೀ ರಾಮನ ತಂದೆಯ ಹೆಸರು _________________

7. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?

ಶ್ರೀರಾಮನಿಗೆ ಸಮರ್ಪಿಸಲು ಶಬರಿ___________________ಪರಿಮಳದ________________ ಎಂಬ ಪಾನಿಯವನ್ನು ಸಂಗ್ರಹಿಸಿದ್ದಳು.

8. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ______________.

9. ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?

ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು _______________

10. ಶಬರಿ ಗೀತನಾಟಕದ ಕರ್ತೃ ಯಾರು?

ಶಬರಿ ಗೀತನಾಟಕದ ಕರ್ತೃ

Similar questions