Science, asked by rachitdel993, 9 months ago

1st PUC Kannada Duryodhana vilapa summary ​

Answers

Answered by Anonymous
31

Answer:

ಗುರು ದ್ರೋಣಾಚಾರ್ಯರೊಂದಿಗೆ ದುರ್ಯೋಧನ. ಪೂರ್ವಾಧಿಕಾರಿ ...

Answered by AditiHegde
61

1st PUC Kannada Duryodhana vilapa summary ​

ದುರ್ಯೋಧನನ ವಿಲಾಪ

  • ದುರ್ಯೋಧನನು ತನ್ನ ಸಂಪೂರ್ಣ ಸೈನ್ಯ ಮತ್ತು ಬಂಧು-ಬಾಂಧವರನ್ನು ಕಳೆದುಕೊಂಡರು ಯುದ್ಧದಲ್ಲಿ ತಾನು ಗೆಲ್ಲಲೇ ಬೇಕೆಂದು ಮತ್ತು ತನ್ನ ಸೇಡನ್ನು ಪೂರೈಸುವ ಕಾರಣಕ್ಕಾಗಿ ಯುದ್ಧೋತ್ಸಹವನ್ನು ಉಳಿಸಿಕೊಂಡಿರುತ್ತಾನೆ.  
  • ಶರಶಯಕ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರನ್ನು ಭೇಟಿ ಮಾಡಿ, ಅವರೊಡನೆ ಯುದ್ಧದ ಮುಂದಿನ ನಡೆಯ ಬಗ್ಗೆ ವಿಚಾರ-ವಿಮರ್ಶೆ ಮಾಡುವುದಕ್ಕೆ ದುರ್ಯೋಧನನು ಹೊರಡುತ್ತಾನೆ.  
  • ದುರ್ಯೋಧನನು  ಭೀಷ್ಮಾಚಾರ್ಯರನ್ನು ಭೇಟಿಯಾಗಲು ಹೊರಟಾಗ ದಾರಿಯಲ್ಲಿ ತನ್ನ ಸೈನಿಕರ ಮತ್ತು ಬಂಧು ಬಾಂಧವರ ಶವವನ್ನು ನೋಡಿದೆಯಾ ಅವನ ದುಃಖ್ಖವೂ ಮಡುಗಟ್ಟಿ ನಿಲ್ಲುವುದನ್ನು ಕವಿ ವರ್ಣಿಸಿದ್ದಾರೆ.
Similar questions