1st PUC Kannada Duryodhana vilapa summary
Answers
Answered by
31
Answer:
ಗುರು ದ್ರೋಣಾಚಾರ್ಯರೊಂದಿಗೆ ದುರ್ಯೋಧನ. ಪೂರ್ವಾಧಿಕಾರಿ ...
Answered by
61
1st PUC Kannada Duryodhana vilapa summary
ದುರ್ಯೋಧನನ ವಿಲಾಪ
- ದುರ್ಯೋಧನನು ತನ್ನ ಸಂಪೂರ್ಣ ಸೈನ್ಯ ಮತ್ತು ಬಂಧು-ಬಾಂಧವರನ್ನು ಕಳೆದುಕೊಂಡರು ಯುದ್ಧದಲ್ಲಿ ತಾನು ಗೆಲ್ಲಲೇ ಬೇಕೆಂದು ಮತ್ತು ತನ್ನ ಸೇಡನ್ನು ಪೂರೈಸುವ ಕಾರಣಕ್ಕಾಗಿ ಯುದ್ಧೋತ್ಸಹವನ್ನು ಉಳಿಸಿಕೊಂಡಿರುತ್ತಾನೆ.
- ಶರಶಯಕ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರನ್ನು ಭೇಟಿ ಮಾಡಿ, ಅವರೊಡನೆ ಯುದ್ಧದ ಮುಂದಿನ ನಡೆಯ ಬಗ್ಗೆ ವಿಚಾರ-ವಿಮರ್ಶೆ ಮಾಡುವುದಕ್ಕೆ ದುರ್ಯೋಧನನು ಹೊರಡುತ್ತಾನೆ.
- ದುರ್ಯೋಧನನು ಭೀಷ್ಮಾಚಾರ್ಯರನ್ನು ಭೇಟಿಯಾಗಲು ಹೊರಟಾಗ ದಾರಿಯಲ್ಲಿ ತನ್ನ ಸೈನಿಕರ ಮತ್ತು ಬಂಧು ಬಾಂಧವರ ಶವವನ್ನು ನೋಡಿದೆಯಾ ಅವನ ದುಃಖ್ಖವೂ ಮಡುಗಟ್ಟಿ ನಿಲ್ಲುವುದನ್ನು ಕವಿ ವರ್ಣಿಸಿದ್ದಾರೆ.
Similar questions
Math,
8 months ago
Science,
8 months ago
Math,
8 months ago
Environmental Sciences,
1 year ago
Geography,
1 year ago
English,
1 year ago
Math,
1 year ago
Social Sciences,
1 year ago